Wednesday, April 8, 2015

~~ ಜಾಗರೂಕರಾಗಿರಿ ~~

~~ ಜಾಗರೂಕರಾಗಿರಿ ~~ ಹೇಸಿಗೆಯ ಜನರಯ್ಯಾ ಇವರು... ಕಂಡ-ಕಂಡವರ ತಲೆ ಚೆಂಡಾಡಿ... ತಮ್ಮ ಬೇಳೆಯ ಬೇಯಿಸಿಕೊಳ್ವರಯ್ಯಾ ಈ ನೀಚ ರಾಜಕಾರಣಿಗಳು.... ಒಳ್ಳೆಯವರಿಗಿಲ್ಲ ಕಾಲ... ಕೆಟ್ಟವರೇ ತುಂಬಿರುವ ಭೂ-ಮಂಡಲದಲಿ... ಸಿಗುವರು ಒಳ್ಳೆಯವರು ಅಲ್ಲೊಬ್ಬ-ಇಲ್ಲೊಬ್ಬರಂತೆ.... ಅವರನ್ನೂ ಚಿತೆಗೆ ಏರಿಸುವರು ಒಂದು ಸಾಕ್ಷ್ಯವೂ ಸಿಗದಂತೆ..... ಆಪ್ತರೆಂಬವರು ಹಾಕಿಕೊಡುವರಯ್ಯಾ ಲಂಚದ ಪಾಸಾಣಕೆ ಸಿಕ್ಕು.... ಮಂಚದ ಮೋಹದಿ ಬಿದ್ದು... ಹದಿ-ಹರೆಯದವರೆನ್ನದೆ ಕಾಮಾಂಧದಲಿ ಅಸುಳೆಗಳನ್ನೇ ಬಲಿ ತೆಗೆದುಕೊಳುವರು ಈ ನೀಚ ನರಭಕ್ಷಕರು.... ಅನ್ಯರಾರಾದರೂ ಬಂದೊಡನೆ ಅವರ ಮಾತಿನ ಮೋಡಿಗೆ ಸಿಲುಕದೆ ಹಾಳಾಗದಿರಿ ಓ ನಮ್ಮಯ ನಾರಿಯರೇ.... ಆ ಅನ್ಯರೇ ಉಗ್ರಗಾಮಿಗಳು ನಕ್ಸಲ್ ಗಳು ಭೂಗತ ಪಾತಕಿಗಳು ಜಿಹಾದಿಗಳು.... ಇವರುಗಳೇ ಮೋಹದ ಬಲೆಯ ಪಾಶವನು ಬೀಸಿ.... ಹಿಂದುಗಳ ನಾಶಕೆ ಬರುತಲೇ ಇದ್ದಾರೆ ಈ ನಾಮರ್ಧ ಶಿಖಾಮಣಿಗಳು.... ಗೆಳೆಯರಾದವರೆಲ್ಲ ಎಚ್ಚೆತ್ತುಕೊಂಡು ಇನ್ನಾದರೂ ಅಂಥವರ ಬಗೆಗೆ ಜಾಗರೂಕರಾಗಿರಲು ಮುಂದಿನ ದಿನಗಳಲಿ ಸೂಕ್ಷ್ಮರಾಗಿರಿ... ಇಟ್ಟಿಗಿ ಹರೀಶ್ ಕುಮಾರ್

0 Comments:

Post a Comment

Subscribe to Post Comments [Atom]

<< Home